ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಶನಿವಾರ, ಆಗಸ್ಟ್ 15, 2009

ಎರೆಡು ಕವಿತೆಗಳು

ಸಾರ್ಥಕ
ಸ್ವಾತಂತ್ಯ ಸಂಭ್ರಮದ
ದಿನದಂದು ಮಂತ್ರಿ ಮಹೋದಯರು
ದೇಶವನ್ನುದ್ದೇಶಿಸಿ ನಗೆಚೆಲ್ಲಿ ಮಾತನಾಡಿದ್ದು
ಗುಂಡು ನಿರೋಧಕ
ಗಾಜಿನೊಳಗಿಂದ;
ಹತ್ತು ಸೈನಿಕರ ಸುತ್ತ ಪಹರೆಯಲ್ಲಿ...!


ಅರಿವು
ಪಂಜರದಲ್ಲಿದ್ದಗಲೇ
ತಿಳಿಯುವುದು
ಸ್ವಾತಂತ್ರ್ಯದ
ನಿಜವಾದ
ಬೆಲೆ...

1 ಕಾಮೆಂಟ್‌:

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ